ಬಹಳ ದಿನಗಳಿಂದ ಬರಹದ ಕಡೆಗೆ ಗಮನ ಕೊಡಲಾಗಲಿಲ್ಲ. ಅದಕ್ಕೂ ಒಂದು ಕಾರಣವಿದೆ. ಪದೋನ್ನತಿಯ ಕಡೆಗೆ ೩ ವರುಷಗಳ ಕಾಲ ಹಟಪ್ರಯತ್ನ ಮಾಡುವಾಗ, ಬರಹವನ್ನು ಗೌಣ ಮಾಡಬೇಕಾಯ್ತು. ಕೈ ಹಿಡಿದ ಕೆಲಸ ಮುಗಿದ ಮೇಲೆ, ಮತ್ತೆ ಮನದಲ್ಲಿ ಮೂಡಿದ್ದನ್ನು ಬರಹದ ಮೂಲಕ ವ್ಯಕ್ತ ಪಡಿಸುವುದು ಕರ್ತವ್ಯವಲ್ಲವೇ! ಇನ್ಮೇಲೆ ಬರಹಕ್ಕೆ ಪ್ರಾಧಾನ್ಯ ಕೊಡುವೆ.
ವಿಭಾಗಗಳು
One reply on “ಮತ್ತೆ ಬರಹ”
Srinivas avare, nimma barahagalu tumba chennagiruttave hagoo arthapoorna. Promotion banthe?. Hagiddare Shubhashayagalu.
Srinivasamurthy,
Chennai